Monday, August 24, 2009

ಗಣೇಶಾವತಾರ




ಸ್ನೇಹಿತರೆ,
ಇದು ಕಲಾವಿದ ಪುರುಷೋತ್ತಮ ಅಡ್ವೆ ಅವರ ಕಲಾಕೃತಿ. ಉಡುಪಿಯ ಶಿರೂರು ಮಠದಲ್ಲಿ ಅವರ ಕಲಾಕೃತಿಗಳ ಪ್ರದರ್ಶನ ಶನಿವಾರ, ಭಾನುವಾರ ನಡೆಯಿತು.
ಮಣಿಪಾಲದಲ್ಲಿ ನಡೆಯಬೇಕಿದ್ದ ಈ ಪ್ರದರ್ಶನಕ್ಕೆ ಕೆಲವರು ಚಿತ್ರ ‘ಅವರು’ ಬಯಸಿದಂತಿರಲಿಲ್ಲ ಎಂದು ಅಡ್ದಿಪಡಿಸಿದರು.
ಈ ಚಿತ್ರ ನೋಡಿ ನಿಮಗೇನನ್ನಿಸುತ್ತೆ?

2 comments:

PARAANJAPE K.N. said...

ವಿನೂತನವಾಗಿದೆ.

ಗೌತಮ್ ಹೆಗಡೆ said...

tumba chennagide:) different ganapa:)